September 20, 2024

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ನಿಡುವಾಳೆಯ ಶ್ರೀ ಸುರೇಶ್ ಭಂಡಾರಿ ಮತ್ತು ಶ್ರೀಮತಿ ನವೀನಿ ಸುರೇಶ್ ಭಂಡಾರಿ ದಂಪತಿಯು ಅಕ್ಟೋಬರ್ 23 ರ ಮಂಗಳವಾರ ತಮ್ಮ ವೈವಾಹಿಕ ಜೀವನದ ಇಪ್ಪತ್ತನೆ ವರ್ಷದ ವಾರ್ಷಿಕೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.

ಈ ಶುಭ ಸಂದರ್ಭದಲ್ಲಿ ಅವರಿಗೆ

ಶ್ರೀ ಸುನಿಲ್ ರಾಜ್ ಭಂಡಾರಿ, ಶ್ರೀಮತಿ ನಯನ ಸುನಿಲ್ ರಾಜ್ ಭಂಡಾರಿ ಬಾಳೇಹೊನ್ನೂರು,

ಕುಮಾರಿ ಸ್ಪಂದನ.ಎಸ್.ಭಂಡಾರಿ ಮಂಗಳೂರು,

ಶ್ರೀ ಕಿಟ್ಟು ಭಂಡಾರಿ, ಶ್ರೀಮತಿ ಗುಲಾಬಿ ಕಿಟ್ಟು ಭಂಡಾರಿ ಸಾಗರ,

ವಿನಯ್ ಭಂಡಾರಿ ಸಾಗರ, ನವೀನ್ ಭಂಡಾರಿ ಸಾಗರ,

ಮಾಸ್ಟರ್ ಸದ್ವಿನ್ ಸೂರ್ಯ ರಾಜ್ ಭಂಡಾರಿ ಬಾಳೇಹೊನ್ನೂರು ಹಾಗೂ ಬಂಧುಮಿತ್ರರು ಶುಭ ಕೋರುತ್ತಿದ್ದಾರೆ.

ಮದುವೆಯ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ಶ್ರೀ ದೇವರು ಆಯುರಾರೋಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.

 

ವರದಿ : ಸುನಿಲ್ ರಾಜ್ ಭಂಡಾರಿ. ಬಾಳೇಹೊನ್ನೂರು.

Leave a Reply

Your email address will not be published. Required fields are marked *