September 19, 2024

ಬಳ್ಕುಂಜೆ ಕಂಬಳ ಮನೆ ದಿವಂಗತ ರಾಜು ಭಂಡಾರಿಯವರ ಪುತ್ರ ,ಮೂಡಬಿದ್ರೆ ಹೌದಲು ನಾರಾಯಣ ಭಂಡಾರಿಯವರ ಅಳಿಯ ಮತ್ತು ಮೂಡಬಿದ್ರೆ ಹೌದಲು ದಿವಂಗತ ನನ್ನು ಭಂಡಾರಿಯವರ ಮೊಮ್ಮಗ

ಚಿ॥ ಗಣೇಶ್

ಕುಂದಾಪುರ ಹಂಗಳೂರು ಚಂದ್ರಶೇಖರ ಭಂಡಾರಿಯವರ ಸೊಸೆ ಮತ್ತು ಹಂಗ್ಳೂರು ದಿವಂಗತ ನರಸಿಂಹ ಭಂಡಾರಿ ಹಾಗೂ ದಿವಂಗತ ಮಿಜಾರು ಬರ್ಕೆ ದಿವಂಗತ ಚಿನ್ನಪ್ಪ ಭಂಡಾರಿಯವರ ಮೊಮ್ಮಗಳು

ಚಿ ॥ಸೌ ॥ ಶೃತಿ

ವಿವಾಹ ಸಮಾರಂಭವು ಶ್ರೀ ಅನ್ನಪೂರ್ಣ ಸಭಾಗೃಹ , ಶ್ರೀ ದೇವಿ ಅನ್ನಪೂರ್ಣೇಶ್ವರಿ ಕ್ಷೇತ್ರ ಕೊಡ್ಯಡ್ಕ , ಮೂಡಬಿದ್ರೆ ಇಲ್ಲಿ ಗುರುಹಿರಿಯರು , ಬಂಧುಮಿತ್ರರು , ಕುಟುಂಬಸ್ಥರ , ಹಿತೈಷಿಗಳ ಹಾಗೂ ಗಣ್ಯರ ಶುಭ ಆಶೀರ್ವಾದದೊಂದಿಗೆ ವಿಜ್ರಂಭಣೆಯಿಂದ  ಮೇ 22 ರ ಭಾನುವಾರ  ಜರಗಿತು.

ನವ ಜೋಡಿಗಳ ಸಾಂಸಾರಿಕ ಜೀವನವು ಸುಖ ಶಾಂತಿ ಹೊಂದಾಣಿಕೆ ಅನ್ಯೋನ್ಯತೆಯೊಂದಿಗೆ ನೆಮ್ಮದಿಯ ಬದುಕನ್ನು ನೂರಾರು ಕಾಲ ಮುನ್ನಡೆಸಲು ಕಚ್ಚೂರು ಶ್ರೀ ನಾಗೇಶ್ವರ ದೇವರ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆ.

ಭಂಡಾರಿ ವಾರ್ತೆ

 

Leave a Reply

Your email address will not be published. Required fields are marked *