September 20, 2024
Advt.
ಮಂಗಳೂರು ಬೊಂದೇಲ್ ಶ್ರೀ ಮಾಧವ ಭಂಡಾರಿ ಮತ್ತು ಶ್ರೀಮತಿ ಚಂದ್ರಾವತಿ ಮಾಧವ ಭಂಡಾರಿ  ದಂಪತಿಯ ಪುತ್ರ ಚಿ॥ ಭರತ್ ರಾಜ್ ಹಾಗೂ ಬಂಟ್ವಾಳ ತಾಲೂಕು ಸರಪಾಡಿ ಗ್ರಾಮದ  ಬಜ ದಖಾ೯ಸು ಶ್ರೀ ಸದಾನಂದ ಭಂಡಾರಿ ಮತ್ತು ಶ್ರೀಮತಿ ವೇದಾವತಿ 
ಸದಾನಂದ ಭಂಡಾರಿ ದಂಪತಿಯ ಪುತ್ರಿ ಚಿ॥ಸೌ॥ವೀಣಾ ಇವರ ವಿವಾಹವು ದಿನಾಂಕ 4.05.2018 ರ ಶುಕ್ರವಾರ ಗಂಟೆ 11:56 ಅಭಿಜಿತ್ ಲಗ್ನ ಸುಮುಹೂತ೯ದಲ್ಲಿ ಬಂಟ್ವಾಳ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲ್ಯಾಣ ಮಂಟಪದಲ್ಲಿ ಗುರು ಹಿರಿಯರು ಬಂದು ಬಳಗ ಸಹೋದ್ಯೋಗಿಗಳು ಹಿತೈಷಿಗಳು  ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ  ಪುರೋಹಿತರ ಶುಭ ಸಂದೇಶದ ಮಂತ್ರ    ಉಚ್ಚಾರಣೆಯೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
 
ಇವರ ದಾಂಪತ್ಯ ಜೀವನವು ಸುಖ ಶಾಂತಿ ನೆಮ್ಮದಿಯ ಬದುಕು ಆಯುಷ್ಯ ಸಕಲ ಐಶ್ವರ್ಯ ವನ್ನು ಭಗವಂತ ಕರುಣಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.
Advt.
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *