September 20, 2024

ಬಡ ನಿಡಿಯೂರು ಶ್ರೀಮತಿ ಸರೋಜಾ ಮತ್ತು ಶ್ರೀ ತನ್ಯ ಭಂಡಾರಿ ಯವರ ಪುತ್ರ

ಚಿ I ಪ್ರಶಾಂತ್

ಶ್ರೀಮತಿ ಮತ್ತು ಶ್ರೀ ಸುರೇಶ ಭಂಡಾರಿ ಕನ್ಯಾರು ಇವರ ಪುತ್ರಿ

ಚಿ I ಸೌ I ಪೂಜಾ ರವರ

ವಿವಾಹವು ತಾರೀಕು 21 , ನವೆಂಬರ್ 2021 ರ ಭಾನುವಾರ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ , ಬಾರ್ಕೂರು ಇಲ್ಲಿ ಗುರುಹಿರಿಯರ ಬಂಧುಮಿತ್ರರ ಶುಭಾಶೀರ್ವಾದದೊಂದಿಗೆ ಜರಗಿತು.

ನವದಂಪತಿ ನೂರಾರು ಕಾಲ ಅನ್ಯೋನ್ಯತೆಯಿಂದ ಸುಖ ಶಾಂತಿ ನೆಮ್ಮದಿಯಲ್ಲಿ ಸಂಸಾರವನ್ನು ಮುನ್ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆ.

-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *