September 20, 2024

ಉಡುಪಿ ಕಾಡಬೆಟ್ಟು ದಿವಂಗತ ಶ್ರೀ ವೆಂಕಟಪ್ಪ ಭಂಡಾರಿ ಮತ್ತು ಪೆಡೂ೯ರು ದಿವಂಗತ ಶ್ರೀ ಮಹಾಬಲ ಭಂಡಾರಿ ಯವರ ಮೊಮ್ಮಗ ಉಡುಪಿ ಮೂಡು ಪೆರಂಪಳ್ಳಿ ಖ್ಯಾತ ನ್ಯಾಯವಾದಿ ಶ್ರೀ ಭಾಸ್ಕರ ಕೆ. ಮತ್ತು ಶ್ರೀಮತಿ ಸುನಂದ ಭಾಸ್ಕರ ದಂಪತಿಯ ಪುತ್ರ

ಚಿ . ಶರತ್ ಚಂದ್ರ

ಮಂಗಳೂರು ತಾಲೂಕು ಬಳ್ಕುಂಜೆ ಶ್ರೀ ವಿಶ್ವನಾಥ ಭಂಡಾರಿ ಮತ್ತು ಶ್ರೀಮತಿ ಶೋಭಾ ವಿಶ್ವನಾಥ ದಂಪತಿಯ ಪುತ್ರಿ

ಚಿ .ಸೌ . ದೀಪಿಕಾ

ಇವರ ಶುಭ ವಿವಾಹವು ಜನವರಿ ತಿಂಗಳ ದಿನಾಂಕ 2 ಗುರುವಾರದಂದು ಉಡುಪಿ ಅಜ್ಜರಕಾಡು ಆರೂರು ಶ್ರೀ ಲಕ್ಷ್ಮೀನಾರಾಯಣ ರಾವ್ ಸ್ಮಾರಕ ಪುರಭವನ ( ಟೌನ್‌ ಹಾಲ್ ) ಸಭಾಂಗಣದಲ್ಲಿ ಸಮಾಜ ಬಂದುಗಳು ಕುಟುಂಬಸ್ಥರು ಹಿತೈಷಿಗಳ ಸಮ್ಮುಖದಲ್ಲಿ ಶುಭ ಆಶೀರ್ವಾದಗಳೊಂದಿಗೆ ಬಹಳ ವಿಜೃಂಭಣೆಯಿಂದ ಜರಗಿತು.


ನವ ದಂಪತಿ ಚಿರ ಕಾಲ ಸುಖ ಶಾಂತಿ ಸಮೃದ್ಧಿ ಬದುಕಿನೊಂದಿಗೆ ಪ್ರೀತಿ ಅನ್ಯೂನತೆಯಿಂದ ಬಾಳಿ ಬದುಕಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾತೆ೯ಯ ಹಾರ್ದಿಕ ಶುಭ ಹಾರೈಕೆ

 

 

 

 

 

ವರದಿ:ಲಕ್ಷ್ಮಣ್ ಕರಾವಳಿ ಬೆಂಗಳೂರು


Leave a Reply

Your email address will not be published. Required fields are marked *