September 20, 2024

ಕಡಬ ತಾಲೂಕು ಸವಣೂರು ಗ್ರಾಮದ ಮಜಲ್ಮಾರು ದಿವಂಗತ ನಾರಾಯಣ ಭಂಡಾರಿ ಶ್ರೀಮತಿ ನಿರ್ಮಲ ಭಂಡಾರಿ ದಂಪತಿಯ ಪುತ್ರ

ಚಿ॥ ಶೈಲೇಶ್

ಬೆಳ್ತಂಗಡಿ ತಾಲೂಕು ಅಳದಂಗಡಿ ಗ್ರಾಮದ ಕೆದ್ದು ಕೊಟ್ಟಾರಿ ಬೈಲ್ ಮನೆ ಶ್ರೀಮತಿ ಲೀಲಾ ಮತ್ತು ಶ್ರೀ ಗೋಪಾಲ ಭಂಡಾರಿ ದಂಪತಿಯ ಪುತ್ರಿ

ಚಿ॥ ಸೌ॥ ಪ್ರಜ್ಞಾ

ಇವರು ಕಟೀಲು ದುರ್ಗಾಪರಮೇಶ್ವರಿ ದೇವರ ಸನ್ನಿಧಾನದಲ್ಲಿ ಮೇ ನಾಲ್ಕುರಂದು ದೇವಿಯ ಅನುಗ್ರಹ ಮತ್ತು ಗುರು ಹಿರಿಯರ ಶುಭ ಆಶೀರ್ವಾದೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

 


ಅಂದು ಮಧ್ಯಾಹ್ನ ಪುತ್ತೂರು ಶ್ರೀ ನಾರಾಯಣ ಗುರು ಸಭಾ ಮಂದಿರದಲ್ಲಿ ಔತಣಕೂಟ ಬಹಳ ವಿಜ್ರಂಭಣೆಯಿಂದ ನಡೆಯಿತು ನವ ದಂಪತಿಯ ದಾಂಪತ್ಯ ಜೀವನವು ಚಿರ ಕಾಲ ಸ ಅನ್ಯೋನ್ಯತೆಯಿಂದ ಸುಖ ಶಾಂತಿ ಸಕಲೈಶ್ವರ್ಯದೊಂದಿಗೆ ನೆಮ್ಮದಿಯ ಬದುಕನ್ನು ಮುನ್ನಡೆಸುವ ಶಕ್ತಿಯನ್ನು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆ.

Leave a Reply

Your email address will not be published. Required fields are marked *