
ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಕಜಂದಮೂಲೆ ಜನಾರ್ಧನ ಭಂಡಾರಿಯವರ ದ್ವಿತೀಯ ಪುತ್ರ.
ಚಿ|| ಆಶಿತ್
ಉಡುಪಿಯ 41 ನೇ ಶೀರೂರು ಮಠದಪಾಲು ಶ್ರೀಮತಿ ಶೋಭಾ ಮತ್ತು ಹರೀಶ ಭಂಡಾರಿಯವರ ಪುತ್ರಿ.
ಚಿ||ಸೌ|| ರಕ್ಷಿತಾ

ಈ ನವಜೋಡಿಗಳ ವಿವಾಹ ಸಮಾರಂಭವು ಗುರುಹಿರಿಯರ ಸಮ್ಮುಖದಲ್ಲಿ ದಿನಾಂಕ 23ನೇ ಮೇ 2019ರ ಗುರುವಾರದಂದು ಅಜೆಕಾರು ಶ್ರೀ ರಾಮ ಮಂದಿರದಲ್ಲಿ ವಿಜೃಂಬಣೆಯೊಂದಿಗೆ ನೆರವೇರಿತು.
ಆಗಮಿಸಿದ ಅತಿಥಿಗಳು, ಬಂಧುಮಿತ್ರರು ನವದಂಪತಿಗಳಿಗೆ ಶುಭಹಾರೈಕೆಗಳೊಂದಿಗೆ ಆಶೀರ್ವದಿಸಿ , ಯಥೋಚಿತ ಸತ್ಕಾರಗಳನ್ನು ಸ್ವೀಕರಿಸಿದರು.ನವಜೋಡಿಗಳ ದಾಂಪತ್ಯ ಜೀವನ ಮಧುರವಾಗಿರಲಿ – ಭಂಡಾರಿ ವಾರ್ತೆ