September 20, 2024

ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಶ್ರೀ ಗಣಪತಿ ಎಂ.ಎ. ಭಂಡಾರಿ ಮತ್ತು ಶ್ರೀಮತಿ ವಿಜಯಾ ಎಂ.ಜಿ ಭಂಡಾರಿ ದಂಪತಿಯ ಪುತ್ರಿ ಯಶ್ವಿನಿ ಎಂ.ಜಿ. ಇವರು 2021-22 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 549 ಅಂಕಗಳೊಂದಿಗೆ (87.48%) ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗುವುದರೊಂದಿಗೆ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

 

ಯಶ್ವಿನಿ ಎಂ.ಜಿ. ಭಂಡಾರಿ ಇವರು ಸರಕಾರಿ ಪ್ರೌಢಶಾಲೆ ಕಡಗವಾಳು ಶಾಲೆಯ ವಿದ್ಯಾರ್ಥಿನಿ. ಯಶ್ವಿನಿ ಎಂ.ಜಿ ಭಂಡಾರಿ ಇವರು ಶಿಕ್ಷಣದಲ್ಲಿ ಇನ್ನಷ್ಟು ದೊಡ್ಡ ಸಾಧನೆ ಮಾಡಲಿ , ಪೋಷಕರಿಗೆ ,ಸಮಾಜಕ್ಕೆ ಹೆಮ್ಮೆ ತರಲಿ, ಇವರ ಮುಂದಿನ ಭವಿಷ್ಯ ಉಜ್ವಲವಾಗಿರಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಪ್ರಾರ್ಥಿಸುತ್ತದೆ.

Leave a Reply

Your email address will not be published. Required fields are marked *